ರಾಜ್ಯಾಧ್ಯಕ್ಷ ಬಿವೈ ವಿಜೇಯೇಂದ್ರ ಎದುರೆ ಭುಗಿಲೆದ್ದ ಭಗವಂತ ಖುಭಾ ವಿರುದ್ದ ಅಕ್ರೋಶ..
ಬಿವೈ ವಿಜೇಂದ್ರ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖ ನೀಡುವಂತೆ ಬೇಡಿಕೆ ಇಟ್ಟ ಔರಾದ್ ಶಾಸಕ ಪ್ರಭು ಚೌವಾಣ.ಹೊಸ ಮುಖ ನೀಡುವಂತೆ ಭಾಷಣ ಮುಗಿದ ಕೂಡಲೆ ಬಿವೈ ವಿಜೇಂದ್ರ ಕಾಲಿಗೆ ಬಿದ್ದ ಶಾಸಕ ಪ್ರಭು ಚೌವಾಣ.
ಇದರಿಂದ ವೇದಿಕೆ ಮೇಲಿದ್ದ ಬಿವೈ ವಿಜೇಂದ್ರ ಕೇಂದ್ರ ಸಚಿವ ಭಗವಂತ ಖೂಭಾ ಕಕ್ಕಾಬಿಕ್ಕಿ ಯಾಗಿದ್ದಾರೆ, ಸ್ವ ಪಕ್ಷದ ಸಾರ್ವಜನಿಕ ಸಭೆಯಲ್ಲೆ ಭುಗಿಲೆದ್ದ ಲೊಕಸಭಾ ಅಭ್ಯರ್ಥಿ ವಿವಾದ.ಪ್ರಭು ಚೌವಾಣ ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜೆಯೇಂದ್ರ ಮುಂದೆ ಹೊಸ ಮುಖದ ಬೇಡಿಕೆ ಇಟ್ಟಿದ್ದಾರೆ.
ಕಾರ್ಯಕರ್ತರನ್ನ ರೌಡಿ ಶಿಟರ್ ಗೆ ಕೇಂದ್ರ ಸಚಿವ ಭಗವಂತ ಖುಭಾ ಮಾಡಿದ್ದಾರೆ ಎಂದು ಆರೋಪಿಸಿ ಕಾರ್ಯಕ್ರಮ ದಲ್ಲಿ ಗುರುತರ ಆರೋಪ ಮಾಡಿದ ಶಾಸಕ ಪ್ರಭು ಚೌವಾಣ.
ಬೀದರ್ ಜಿಲ್ಲೆಯ ಬಿಜೆಪಿ ಆಂತರಿಕ ಕಲಹವಿಗ ಮತ್ತೆ ಬಹಿರಂಗವಾಗಿದೆ.