ರಾಜ್ಯಾಧ್ಯಕ್ಷ ಬಿವೈ ವಿಜೇಯೇಂದ್ರ ಎದುರೆ ಭುಗಿಲೆದ್ದ ಭಗವಂತ ಖುಭಾ ವಿರುದ್ದ ಅಕ್ರೋಶ..

Date:

ರಾಜ್ಯಾಧ್ಯಕ್ಷ ಬಿವೈ ವಿಜೇಯೇಂದ್ರ ಎದುರೆ ಭುಗಿಲೆದ್ದ ಭಗವಂತ ಖುಭಾ ವಿರುದ್ದ ಅಕ್ರೋಶ..

ಬಿವೈ ವಿಜೇಂದ್ರ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖ ನೀಡುವಂತೆ ಬೇಡಿಕೆ ಇಟ್ಟ ಔರಾದ್ ಶಾಸಕ ಪ್ರಭು ಚೌವಾಣ.ಹೊಸ ಮುಖ ನೀಡುವಂತೆ ಭಾಷಣ ಮುಗಿದ ಕೂಡಲೆ ಬಿವೈ ವಿಜೇಂದ್ರ ಕಾಲಿಗೆ ಬಿದ್ದ ಶಾಸಕ ಪ್ರಭು ಚೌವಾಣ.

ಇದರಿಂದ ವೇದಿಕೆ ಮೇಲಿದ್ದ ಬಿವೈ ವಿಜೇಂದ್ರ ಕೇಂದ್ರ ಸಚಿವ ಭಗವಂತ ಖೂಭಾ ಕಕ್ಕಾಬಿಕ್ಕಿ ಯಾಗಿದ್ದಾರೆ, ಸ್ವ ಪಕ್ಷದ ಸಾರ್ವಜನಿಕ ಸಭೆಯಲ್ಲೆ‌ ಭುಗಿಲೆದ್ದ ಲೊಕಸಭಾ ಅಭ್ಯರ್ಥಿ ವಿವಾದ.ಪ್ರಭು ಚೌವಾಣ ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜೆಯೇಂದ್ರ ಮುಂದೆ ಹೊಸ ಮುಖದ ಬೇಡಿಕೆ ಇಟ್ಟಿದ್ದಾರೆ.

ಕಾರ್ಯಕರ್ತರನ್ನ ರೌಡಿ ಶಿಟರ್ ಗೆ ಕೇಂದ್ರ ಸಚಿವ ಭಗವಂತ ಖುಭಾ ಮಾಡಿದ್ದಾರೆ ಎಂದು ಆರೋಪಿಸಿ ಕಾರ್ಯಕ್ರಮ ದಲ್ಲಿ ಗುರುತರ ಆರೋಪ ಮಾಡಿದ ಶಾಸಕ ಪ್ರಭು ಚೌವಾಣ.

ಬೀದರ್ ಜಿಲ್ಲೆಯ ಬಿಜೆಪಿ ಆಂತರಿಕ ಕಲಹವಿಗ ಮತ್ತೆ ಬಹಿರಂಗವಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ ನೀಡಲು ಮನವಿ..

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ...

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ವಿಶೇಷ ಪೂಜೆ..

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ...

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ..

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ.. ಹುಡ್ಕೋ ಕಾಲೋನಿ ಶ್ರೀನಿವಾಸ ದೇವಾಲಯದಲ್ಲಿ...