ದಲಿತ ಸಂಘಟನೆಯ ಕೆಂಗಣ್ಣಿಗೆ ಗುರಿಯಾದ ಆಯನೂರು ಮಂಜುನಾಥ್..!
ಸಂಘಟನೆ ಡೆಲ್ಲಿ ಸೆಟ್ ಆದರೆ ಆಯನೂರ ಮಂಜುನಾಥ್ ಚೈನಾ ಸೆಟ್ಟ..!!
ದಲಿತ ಸಂಘಟನೆಯ ಕಾರ್ಯಕ್ರಮವಂದರಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಾಗ ಇತ್ತಿಚೆಗೆ ದಲಿತ ಸಂಘಟನೆಗಳು ಡೆಲ್ಲಿ ಸೆಟ್ ಗಳಾಗಿವೆ, ಸಂಘದಲ್ಲಿ ಓರ್ಜಿನಾಲಿಟಿ ಇಲ್ಲ, ಸಂಘಟನೆಗಳು ವಿಂಗಡಣೆ ಯಾಗಿ ತಮ್ಮ ಸತ್ವವನ್ನು ಕಳೆದು ಕೊಂಡಿವೆ, ಎಂದು ಮಾತನಾಡುವ ಬರದಲ್ಲಿ ಹೇಳಿಕೆ ನೀಡಿ ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದಲಿತ ಸಂಘಟನೆ ವಿಂಗಡಣೆ ಆಗಿರಬಹುದು ಆದರೆ ಸಿದ್ದಂಥ ಒಂದೆ, ಸಂಘಟನೆ ಸಿದ್ದಂಥಗಳನ್ನು ಬದಲಿಸಿಲ್ಲ ಪ್ರೊ, ಕೃಷ್ಣಪ್ಪ ಸ್ಥಾಪಿತಾ ಹಾಗೂ ಅಂಬೇಡ್ಕರ್ ವಾದವನ್ನು ಮೈಗುಡಿಸಿಕೊಂಡು ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಪತ್ರಿಕಾ ಘೋಷಟ್ಟಿ ನಡೆಸಿ ಕೆಪಿಸಿಸಿ ವಾಕ್ತರ ಆಯನೂರ್ ಮಂಜುನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಯನೂರ್ ಮಂಜುನಾಥ್ ಪಕ್ಷದಿಂದ ಪಕ್ಷಕ್ಕೆ ಹಾರುವವರು ಯಾವ ಸೆಟ್ಟು ಎಂದು ತಿಳಿಸಲಿ, ಅವರ ಮಾತಿಗೆ ಕಡಿವಾಣ ಹಾಕದಿದ್ದರೆ, ಜಿಲ್ಲಾ ಕಾಂಗ್ರೆಸ್ ದಲಿತ ಸಂಘಟನೆಯಾ ಹೋರಾಟವನ್ನು ಎ ದುರಿಸಬೇಕಾಗುತದೆ ಎಂದು ಎಚ್ಚರಿಕೆ ನೀಡಿದ್ದಾರೆ.