ಪ್ರೇಮಿಗಳ ದಿನ ಅಲ್ಲ ರಾಷ್ಟ್ರ ಪ್ರೇಮಿಗಳ ದಿನವನ್ನಾಗಿ ಆಚರಿಸಿದ ಸುಭಾಷ್ ಯುವ ಸೇನೆ..!

Date:

ಪ್ರೇಮಿಗಳ ದಿನ ಅಲ್ಲ ರಾಷ್ಟ್ರ ಪ್ರೇಮಿಗಳ ದಿನವನ್ನಾಗಿ ಆಚರಿಸಿದ ಸುಭಾಷ್ ಯುವ ಸೇನೆ..!

ಭದ್ರಾವತಿ : ನಗರದ ಗಾಂಧಿ ಸರ್ಕಲ್ ಬಳಿ ಸುಭಾಷ್ ಯುವ ಸೇನೆ ವತಿಯಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ದಾoಜಲಿ ಸಲ್ಲಿಸಲಾಯಿತು.

ಯುವ ಸಮಾಜಕ್ಕೆ ಪ್ರೇಮಿಗಳ ದಿನದ ಬದಲು ರಾಷ್ಟ್ರ ಪ್ರೇಮಿಗಳ ದಿನ ಎಂದು ವಿಭಿನ್ನವಾಗಿ ಆಚರಿಸುವ ಮೂಲಕ ದೇಶ ಪ್ರೇಮದ ಮಹತ್ವ ತಿಳಿಸಲಾಯಿತು.

ಸುಭಾಷ್ ಯುವ ಸೇನೆಯಿಂದ ಹಲವಾರು ವರ್ಷ ಗಳಿಂದ ತಾಲೂಕಿನಲ್ಲಿ ಸಮಾಜ ಮುಖಿ ಕೆಲಸ ಸಾರ್ವಜನಿಕ ಸೇವೆ ಹಾಗೂ ದೇಶ ಪ್ರೇಮ ತೋರುವಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತ ಜನರ ಮನ ಸೆಳೆದಿದೆ.

ಕಾರ್ಯಕ್ರಮದಲ್ಲಿ ಸುಭಾಷ್ ಯುವ ಸೇನೆ ಮುಖಂಡ ಮಣಿಕಂಠ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷರಾದ ದೇವರಾಜ್, Rss ಪ್ರಮುಖರಾದ ಸೀತಾರಾಮಪುರ ಚಂದ್ರಶೇಖರ್, ಕೇಶವ್ , ಬಿಜೆಪಿ ಮುಖಂಡರಾದ ಧನುಷ್, ರಾಜಶೇಖರ್ ಹಾಗೂ ಬಜರಂಗದಳ ಪ್ರಮುಖ ಶ್ರೀಕಾಂತ್, ಪ್ರದೀಪ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ ನೀಡಲು ಮನವಿ..

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ...

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ವಿಶೇಷ ಪೂಜೆ..

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ...

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ..

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ.. ಹುಡ್ಕೋ ಕಾಲೋನಿ ಶ್ರೀನಿವಾಸ ದೇವಾಲಯದಲ್ಲಿ...